kannada padya - kannada poetry
Tuesday, 10 April 2012
ಗತಿಸುವ ಜೀವಗಳು
ಘಾತಿಸುವ ಸೆಳೆತಗಳು
ಗಮನವದರಲೆ ನಿಂತಿರಲು
ತೆರೆವುದೆ ಮುಕ್ತಿಯ ಬಾಗಿಲು?
Sunday, 1 April 2012
ಕುಸುಮದ ಗಂಧವರಡಲು ಗಾಳಿ ಬೇಕು
ಪಕ್ಷಿಯ ಗೂಡಿಗೆ ಮರ ಬೇಕು
ಭೂಮಿಯ ಚಲನೆಗೆ ಸೂರ್ಯನಿರ ಬೇಕು
ಎನಗೆ ನಿನ್ನಯ ರಕ್ಷೆ ಬೇಕೇ ಬೇಕು
ಒಣ ವ್ರತಹೋಮ
ಬತ್ತಿದ ಬಾವಿಗೆ ಸಮ
ಭಕ್ತಿಯ ಭಗವ್ನಾಮ
ನೂರು ಯಾಗಕೆ ಸಮ
ವಿಚಾರವಿಲ್ಲದ ಆಚಾರ
ಮುಳ್ಳಿಲ್ಲದ ಗಡಿಯಾರ
ವಿಚಾರವಂತರ ಆಚಾರ
ಸುಲಲಿತ ಜೀವನ ವ್ಯವಹಾರ
Newer Posts
Older Posts
Home
Subscribe to:
Comments (Atom)